ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಸ್ತೆಯಲ್ಲೇ ನದಿ ನೀರಿನಂತೆ ಕೊಚ್ಚಿ ಹೋದ ರೆಡ್ ವೈನ್! ವಿಡಿಯೋ ವೈರಲ್

Twitter
Facebook
LinkedIn
WhatsApp
ರಸ್ತೆಯಲ್ಲೇ ನದಿ ನೀರಿನಂತೆ ಕೊಚ್ಚಿ ಹೋದ ರೆಡ್ ವೈನ್! ವಿಡಿಯೋ ವೈರಲ್

ಪೋರ್ಚುಗಲ್‌: ಭಾನುವಾರದಂದು ಪೋರ್ಚುಗಲ್‌ನ ಸಾವೊ ಲೌರೆಂಕೊ ಡಿ ಬಾರೊ ಸಣ್ಣ ಪಟ್ಟಣದ ಜನ ಕೆಲ ಹೊತ್ತು ಭೀತಿಗೆ ಒಳಗಾಗಿದ್ದರು ಜೊತೆಗೆ ಆಶ್ಚರ್ಯವೂ ಕಾದಿತ್ತು.
ಹೌದು ನಗರದ ರಸ್ತೆ ತುಂಬೆಲ್ಲಾ ರಕ್ತದ ಬಣ್ಣವನ್ನು ಹೋಲುವ ಹೊಳೆಯೇ ಹರಿದಂತೆ ಭಾಸವಾಗಿತ್ತು ಇದನ್ನು ಕಂಡ ಅಲ್ಲಿಯ ಜನ ಒಂದು ಕ್ಷಣ ಭೀತಿಗೊಳಗಾಗಿದ್ದೂ ಹೌದು ಬಳಿಕ ಗೊತ್ತಯಿತು ಇದು ರಕ್ತವಲ್ಲ ರೆಡ್ ವೈನ್ ಎಂದು

20 ಲಕ್ಷ ಲೀಟರ್ ರೆಡ್ ವೈನ್ ಸಾಗಿಸುವ ಬ್ಯಾರೆಲ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ನಗರದ ಪ್ರಮುಖ ರಸ್ತೆಗಳ ತುಂಬೆಲ್ಲಾ ರೆಡ್ ವೈನ್ ಹೊಳೆಯಂತೆ ಹರಿದಿದೆ ಹಾಗಾಗಿ ಮೊದಲು ಜನರಿಗೆ ಕೆಂಪು ಬಣ್ಣದ ನೀರು ಕಂಡು ಗಾಬರಿಗೊಂಡ ಜನಕ್ಕೆ ಬಳಿಕ ಇದು ರೆಡ್ ವೈನ್ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಹರಿದಾಡುತ್ತಿದ್ದು ಲಕ್ಷಾಂತರ ಲೀಟರ್ ವೈನ್ ಪೋಲಾಗಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ

ಇದರ ಪ್ರಮಾಣ ಎಷ್ಟಿತೆಂದರೆ ಒಂದು ಒಲಂಪಿಕ್ ನ ಈಜುಕೊಳ ತುಂಬಲು ಎಷ್ಟು ನೀರು ಬೇಕಿತ್ತೋ ಅಷ್ಟು ಪ್ರಮಾಣದ ವೈನ್ ರಸ್ತೆ ಪಾಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಬ್ಯಾರೆಲ್ ಸ್ಪೋಟಗೊಂಡ ಕೂಡಲೇ ಲೆವಿರಾ ಡಿಸ್ಟಿಲರಿ ಕಂಪೆನಿ ಕ್ಷಮೆ ಯಾಚಿಸಿದ್ದು ಯಾವುದೇ ಕಾರಣಕ್ಕೂ ರೆಡ್ ವೈನ್ ನದಿಗೆ ಹರಿಯದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದ್ದಾರೆ ಅದರಂತೆ ನದಿಗೆ ಹರಿಯುತಿದ್ದ ರೆಡ್ ವೈನ್ ಮಾರ್ಗವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಹೇಳಿದ್ದಾರೆ ಅಲ್ಲದೆ ವೈನ್ ನಗರದ ಕೆಲವು ಮನೆಗಳಿಗೆ ನುಗ್ಗಿದ್ದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗಿ ಸಾಕಷ್ಟು ನಷ್ಟ ಉಂಟು ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಕಂಪೆನಿ ಎಲ್ಲ ನಷ್ಟ ಭರಿಸುವ ಭರವಸೆ ನೀಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist