- ಮಂಗಳೂರು
- 8:30 ಫೂರ್ವಾಹ್ನ
- ಮಾರ್ಚ್ 10, 2023
ಬೆಲೆ ಏರಿಕೆ ವಿರುದ್ಧ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ

ಜನ ವಿರೋಧಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ರಾಜ್ಯ ಯುವ ಕಾಂ tcಗ್ರೆಸ್ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ನಲಪಾಡ್ ಅವರ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ “ಬೃಹತ್ ಪ್ರತಿಭಟನೆ” ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್, ಎಐಸಿಸಿ ಸಂಯೋಜಕಿ ಲಾವಣ್ಯ ಬಲ್ಲಾಳ್, ಮುಖಂಡರಾದ ಎಂ.ಜಿ ಹೆಗ್ಡೆ, ಮಂಜುಳಾ ನಾಯ್ಕ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಗಿರೀಶ್ ಆಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ, ಸೌಮ್ಯ, ಕೆಪಿವೈಸಿ ಪ್ರಧಾನ ಕಾರ್ಯದರ್ಶಿ ಮೇರಿಲ್ ರೇಗೊ, ಆಶಿತ್ ಪಿರೇರಾ, ಕೆಪಿವೈಸಿ ಕಾರ್ಯದರ್ಶಿ ಸರ್ಫರಾಜ್ ನವಾಝ್, ನಾಸೀರ್ ಸಾಮಾನಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ಫೈಝಲ್ ಕಡಬ, ನವೀದ್ ಅಖ್ತರ್, ಅಶ್ವಥ್ ರಾಜ್, ನವಾಲ್ ಉಪ್ಪಿನಂಗಡಿ, ಇರ್ಷಾದ್, ಸಂಜನಾ ಚಲವಾದಿ, ದೀಕ್ಷಿತ್ ಅತ್ತಾವರ್, ಉಮೈ ಬಾನು, ಬಶೀರ್ ಪರ್ಲಡ್ಕ, ನೌಶೀನ್, ಹಶೀರ್ ಪೇರಿಮಾರ್, ಹಿಶಾಂ ಫರಂಗಿಪೇಟೆ, ಸೌಹಾನ್ ಎಸ್.ಕೆ, ಇಸ್ಮಾಯಿಲ್ ಬಿ.ಎಸ್, ಫಯಾಜ್ ಅಮೇಮಾರ್, ಅಮೀನ್ ಗೂಡಿನಬಲಿ, ಅಶ್ರಫ್ ಅಡ್ಯಾರ್, ಬ್ಲಾಕ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಶಾಹುಲ್ ಹಮೀದ್, ಫಿರೋಜ್ ಮಾಲರ್, ಅಭಿಲಾಷ್ ಕಡಬ, ಅಶೋಕ್ ಪೂಜಾರ್, ಶ್ರಿಪ್ರಸಾದ್ ಪಾಣಾಜೆ, ಜಯಕುಮಾರ್, ಜೈಸನ್ ಸುರತ್ಕಲ್, ರಾಕೇಶ್ ದೇವಾಡಿಗ, ಮೊಹಮ್ಮದ್ ಮೂಫೀದ್, ಅನಿಲ್ ಪೈ, ಇಬ್ರಾಹಿಂ ನವಾಝ್, ಸುರೇಶ್ ಜೋರಾ, ಮುಖಂಡರಾದ ಮೀನ ತೆಲ್ಲಿಸ್, ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.