ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಆಸ್ತಿಗಾಗಿ ತಾಯಿಯನ್ನೇ ಹತ್ಯೆ ಗೈದ ಮಗ..!

Twitter
Facebook
LinkedIn
WhatsApp
ಆಸ್ತಿಗಾಗಿ ತಾಯಿಯನ್ನೇ ಹತ್ಯೆ ಗೈದ ಮಗ..!

ಭದ್ರಾವತಿ : ತಾಯಿ ಸುಲೋಚನಮ್ಮ (57) ತನ್ನ ಎರಡನೇ ಮಗ ಸಂತೋಷ ಕೊಲೆ ಮಾಡಿದ್ದಾನೆ. ಸುಲೋಚನಮ್ಮನ ಹೆಸರಿನಲ್ಲಿದ್ದ ಆಸ್ತಿಯನ್ನ ತನ್ನ ಹೆಸರಿಗೆ ಬರೆದು ಕೊಡುವಂತೆ ಸದಾ ಪೀಡಿಸುತ್ತಿದ್ದ ಎನ್ನಲಾಗಿದೆ. ಸಂತೋಷ ಆ.27ರ ರಾತ್ರಿ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡಿದ್ದಾನೆ.

ಆಸ್ತಿಕೊಡಲು ನಿರಾಕರಿಸಿದ ತಾಯಿಯನ್ನ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ ಹೊರಗಡೆ ಮಲಗಿದ್ದ ಸಂತೋಷ್ ಕೊಲೆ ಮಾಡಿಲ್ಲ ಎಂದಿದ್ದಾನೆ.

ಪಕ್ಕದ ಮನೆಯವರು ಸುಲೋಚನಮ್ಮನಿಗೆ ಆ.28ರ ಮಧ್ಯಾಹ್ನ ಊಟಕೊಡಲು ಹೋದಾಗ ಆಕೆಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದ ಈತ ಸದಾ ಕುಡಿದು ಹಣ ಹಾಳು ಮಾಡುತ್ತಿದ್ದ ಸಂತೋಷನಿಂದ ಸುಲೋಚನಮ್ಮ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಕುಡಿತದ ದಾಸ್ಯನಾಗಿ ಆಸ್ತಿಯ ಗುಂಗು ಹಚ್ಚಿಕೊಂಡಿದ್ದ ಮಗನಿಂದ ಹತ್ಯೆಯಾಗಿದ್ದಾಳೆ. ಪ್ರಕರಣ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಿಯಕರನಿಗಾಗಿ ಗಂಡನನ್ನೇ ಕೊಂದು ನಾಟಕವಾಡಿದ್ದ ಹೆಂಡತಿ! ಮಗಳು ಬಿಚ್ಚಿಟ್ಟಳು ತಂದೆ ಕೊಲೆ ರಹಸ್ಯ!

ವಿಜಯಪುರ: ಕಳೆದ 6 ತಿಂಗಳ ಹಿಂದೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Vijaypur rural police station) ದಾಖಲಾಗಿದ್ದ ವ್ಯಕ್ತಿಯೊಬ್ಬರ ಮಿಸ್ಸಿಂಗ್ ಪ್ರಕರಣಕ್ಕೆ (missing case) ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ವ್ಯಕ್ತಿಯನ್ನ ಆತನ ಹೆಂಡತಿಯೇ (Wife) ಮರ್ಡರ್ (Murder) ಮಾಡಿಸಿ, ಮಿಸ್ಸಿಂಗ್ ನಾಟಕವಾಡಿದ್ದಳು ಎಂಬ ಶಾಕಿಂಗ್ ಸತ್ಯ ಬಯಲಾಗಿದೆ. ಇದರ ಹಿಂದೆ ಅನೈತಿಕ ಸಂಬಂಧದ (immoral relationship) ಆಘಾತಕಾರಿ ವಿಚಾರವೂ ಇದೆ. ಆದ್ರೆ ಈಗ ತನ್ನ ತಂದೆಯನ್ನ (Father) ಹತ್ಯೆ ಮಾಡಿದ್ದ ಸ್ವಂತ ತಾಯಿಯನ್ನ (Mother) ಪುಟ್ಟ ಮಗಳೇ (daughter) ಜೈಲು ಪಾಲಾಗುವ ಹಾಗೇ ಮಾಡಿದ್ದಾಳೆ‌!

ಈ ಘಟನೆ ನಡೆದಿರೋದು ವಿಜಯಪುರ ತಾಲೂಕಿನ ಹೆಡಗಿಹಾಳ ಗ್ರಾಮದಲ್ಲಿ. ಕಳೆದ ಫೆಬ್ರವರಿ 23 ರಂದು ಇದೆ ಗ್ರಾಮದ 40 ವರ್ಷದ ಜಕರಾಯ್‌ ದಳವಾಯಿ ಎಂಬಾತ ಕಾಣೆಯಾಗಿದ್ದ. ಹೆಂಡತಿ ಜಯಶ್ರೀಯನ್ನ ಕಾಣಲು ಆಕೆ ತವರು ಬಸವನ ಬಾಗೇವಾಡಿಯ ಮನೆಗೆ ಹೋಗಿ ಬರ್ತಿನಿ ಎಂದವನು ಅಲ್ಲೇ ಕೊಲೆಯಾಗಿದ್ದ.

ಎರಡು ದಿನಗಳ ಬಳಿಕ ಹೆಡಗಿಹಾಳ ಗ್ರಾಮಕ್ಕೆ ಬಂದಿದ್ದ ಜಯಶ್ರೀ ತನ್ನ ಗಂಡ ಜಕರಾಯ ಕೆಲಸಕ್ಕೆ ಹೋಗಿ ಬರ್ತೀನಿ ಎಂದವ ಬಂದಿಲ್ಲ ಎಂದು ನಾಟಕವಾಡಿದ್ದಳು. ಈ ನಾಟಕ ಸತತ 6 ತಿಂಗಳ ಕಾಲ ನಡೆದಿತ್ತು.

ಆದ್ರೆ ಮೊನ್ನೆಯಷ್ಟೆ ಜಕರಾಯನ ಮಗಳು ತನ್ನ ತಾಯಿ ಜಯಶ್ರೀಯೇ ತಂದೆ ಜಕರಾಯನ ಮರ್ಡರ್‌ ಮಾಡಿರೋದಾಗಿ ಪೊಲೀಸರಿಗೆ ಪಕ್ಕಾ ಮಾಹಿತಿ ಕೊಟ್ಟಿದ್ದಳು. ಪುಟಾಣಿ ಬಾಲಕಿ ನೀಡಿದ ಸುಳಿವು ಆಧರಿಸಿ ಜಯಶ್ರೀಯನ್ನ ತಂದು ವಿಚಾರಿಸಿದಾಗ ಬರ್ಬರ ಹತ್ಯೆ ಪ್ರಕರಣ ಬಯಲಾಗಿತ್ತು.

ಈಗ ಪೊಲೀಸರ ಎದುರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ತಾನು ಹಾಗೂ ತನ್ನ ಪ್ರಿಯಕರ ಡೋಂಗ್ರಿಸಾಬ್‌ ಇಬ್ಬರೂ ಸೇರಿ ಕೊಡಲಿಯಿಂದ ಕೊಚ್ಚಿ ಜಕರಾಯನನ್ನು ಕೊಂದಿದ್ದಾರೆ. ನಂತರ ಆತನ ಬಾಡಿಯನ್ನ ಸುಟ್ಟು ಹಾಕಿ, ಬಾವಿಯೊಂದರಲ್ಲಿ ಎಸೆದಿರೋದಾಗಿ ಒಪ್ಪಿಕೊಂಡಿದ್ದಾಳೆ.

ಸದ್ಯ ಪ್ರಿಯಕರನ ಜೊತೆಗೆ ಜೈಲುಪಾಲಾಗಿರೋ ಜಯಶ್ರೀಗೆ ಆಕೆಯ ತವರು ಊರಿನ ಡೋಂಗ್ರಿಸಾಬ್‌ ಜೊತೆಗೆ ಅನೈತಿಕ ಸಂಬಂಧವಿತ್ತು. ಇದು ಗಂಡನಿಗೆ ಗೊತ್ತಾದ ಬಳಿಕ ಮನೆಯಲ್ಲಿ ದೊಡ್ಡ ಜಗಳ ನಡೆದಿತ್ತು. ಹೀಗಾಗಿಯೇ ಪ್ರಿಯಕರನ ಜೊತೆ ಸೇರಿ ಜಯಶ್ರೀ ಗಂಡನನ್ನೆ ಕೊಂದು ಹಾಕಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist