Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ
Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ
ಬೆಂಗಳೂರು : ದೊಡ್ಡ ಮನೆಯ ಮಗ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 5ನೇ ದಿನ. ಈ ಹಿನ್ನಲೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಇರುವಂತ ಕಂಠೀರವ ಸ್ಟುಡಿಯೊಗೆ ತೆರಳಿ ಕುಟುಂಬಸ್ಥರಿಂದ 5ನೇ ದಿನದ ಹಾಲು- ತುಪ್ಪ ಬಿಡುವ ಶಾಸ್ತ್ರ ನೇರವೇರಲಿದೆ.
ಕಳೆದ ಶುಕ್ರವಾರದಂದು ಹೃದಯಾಘಾತದಿಂದ ಕನ್ನಡದ ಯುವ ರತ್ನ ಅಪ್ಪು ನಿಧನರಾದರು. ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಿ ನಂತರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇದಾದ ಬಳಿಕ ನಡೆಯುವಂತಹ ಶಾಸ್ತ್ರ ಹಾಲು-ತುಪ್ಪ ಬಿಡುವಂತ ಶಾಸ್ತ್ರ. ಈ ಶಾಸ್ತ್ರವನ್ನು ನಿಧನರಾದ 5ನೇ ದಿನಕ್ಕೆ ಮಾಡುವುದರಿಂದ ಇಂದು ಈ ಹಾಲು-ತುಪ್ಪ ಬಿಡುವಂತ ಶಾಸ್ತ್ರ ನೆರವೇರಲಿದೆ.
Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ
ಮನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ ಕೊಡಗು; ಈ ಪ್ರವಾಸದ ಸಂದರ್ಭದಲ್ಲಿ ಈ ಸ್ಥಳಗಳನ್ನು ಮಿಸ್ ಮಾಡಬೇಡಿ!