ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಢಾಕಾ: ಸಿತರಂಗ್ ಚಂಡಮಾರುತವು (Cyclone Sitrang) ಬಾಂಗ್ಲಾದೇಶದ ಕಡಲತೀರಕ್ಕೆ ಸೋಮವಾರ ರಾತ್ರಿ-ಮಂಗಳವಾರ ನಸುಕಿನ ನಡುವಣ ಅವಧಿಯಲ್ಲಿ ಅಪ್ಪಳಿಸಿದ್ದು, ಹಲವು ಕಟ್ಟಡಗಳು ಕುಸಿದಿವೆ. ಕುಸಿದ ಕಟ್ಟಡಗಳ ಇಟ್ಟಿಗೆ, ಕಂಬಿಗಳಿಗೆ ಸಿಲುಕಿ ಹಾಗೂ ಮರಮುಟ್ಟು ಉರುಳಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ದೇಶದ ವಿವಿಧೆಡೆ ಸಂಭವಿಸಿರುವ ಇತರ ಅನಾಹುತಗಳಲ್ಲಿ ನಾಲ್ವು ಮೃತಪಟ್ಟಿದ್ದು, ಚಂಡಮಾರುತದಿಂದ ಮೃತಪಟ್ಟಿರುವ ಸಂಖ್ಯೆಯು 7ಕ್ಕೆ ಏರಿದೆ.
ಚಂಡಮಾರುತವು ಈ ಪ್ರಮಾಣದಲ್ಲಿ ಹಾನಿಯುಂಟು ಮಾಡಬಹುದು ಎಂದು ಬಾಂಗ್ಲಾ ಸರ್ಕಾರ ನಿರೀಕ್ಷಿಸಿರಲಿಲ್ಲ. ಸಾವುನೋವುಗಳು ವ್ಯಾಪಕವಾಗಿ ವರದಿಯಾದ ನಂತರ, ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಮೇಲ್ವಿಚಾರಣಾ ಕೋಶವೊಂದನ್ನು ರಚಿಸಿದ ಸರ್ಕಾರವು, ತ್ವರಿತ ಗತಿಯಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಿತು.
ಢಾಕಾ, ಕುಮಿಲ್ಲಾ ದೌಲತ್ಖಾನ್ನಲ್ಲಿರುವ ನಾಗಲ್ಕೋಟ್, ಭೋಲಾದಲ್ಲಿರುವ ಚಾರ್ಫೆಸನ್ ಮತ್ತು ನರೈಲ್ನ ಲೋಹಾಗರಾದಲ್ಲಿ ಚಂಡಮಾರುತದ ಅನಾಹುತಗಳು ಸಂಭವಿಸಿವೆ. ‘ಬಾಂಗ್ಲಾದೇಶದಲ್ಲಿ ಭಾರಿ ಮಳೆ ಮತ್ತು ವಿನಾಶಕಾರಿ ಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಿದೆ’ ಎಂದು ಬಾಂಗ್ಲಾದ ಸುದ್ದಿವಾಹಿನಿ ‘ಬಿಡಿನ್ಯೂಸ್ 24’ ವರದಿ ಮಾಡಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?