ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಹೌದು! ಈ ವಾರ ಸ್ಪರ್ಧಿಗಳಿಗಿಂತ ಹೆಚ್ಚಾಗಿ ವೀಕ್ಷಕರಿಗೆ ಎಲಿಮಿನೇಷನ್ ಹೇಗಿರಲಿದೆ ಎನ್ನುವ ಕ್ಯೂರಿಯಾಸಿಟಿ ಇತ್ತು. ವೀಕೆಂಡ್ ಮಾತುಕತೆಯಲ್ಲಿ ಸುದೀಪ್ ಸೇಫ್ ಮಾಡುತ್ತಿದ್ದ ರೀತಿ ಬೇರೆ ಇತ್ತು ಆದರೆ ಇಂದು ಸುದೀಪ್ ಇಲ್ಲದೆ ಆಗಿರುವ ರೀತಿ ಬೇರೆ. ಲಾಸ್ಟ್ ಹಂತದಲ್ಲಿ ನೇಹಾ ಗೌಡ ಮತ್ತು ಮಯೂರಿ ಕ್ಯಾತರಿ ನಿಲ್ಲುತ್ತಾರೆ.
ಆಗ ಬೈಕರ್ಗಳು ಪ್ರವೇಶಿಸಿ ಇಬ್ಬರನ್ನೂ ಬೈಕ್ ಮೇಲೆ ಕೂರಿಸಿಕೊಂಡು ಗಾರ್ಡನ್ ಏರಿಯಾದಲ್ಲಿ ರೌಂಡ್ ಹಾಕಿಸಿ ಎಲಿಮಿನೇಷ್ ಆಗಿರುವ ಸ್ಪರ್ಧಿಯನ್ನು ಹೊರ ಕರೆದುಕೊಂಡು ಬರುತ್ತಾರೆ, ಸೇಫ್ ಆಗಿರುವವರನ್ನು ಅಲೇ ಡ್ರಾಪ್ ಮಾಡುತ್ತಾರೆ. ಮಯೂರಿ ಕ್ಯಾತರಿ ಎಲಿಮಿನೇಟ್ ಆಗಿ ಬೈಕರ್ಗಳ ಜೊತೆ ಹೊರ ನಡೆಯುತ್ತಾರೆ.
‘ತುಂಬಾ ಖುಷಿಯಾಗುತ್ತಿದೆ. ಒಂದು ತಿಂಗಳ ನೆನಪುಗಳು ಈ ಮನೆಯಲ್ಲಿ ಹೆಚ್ಚಿದೆ. ಇಲ್ಲಿ ಇರ್ಬೇಕು ಅಂತ ಎಷ್ಟು ಆಸೆ ಆಗುತ್ತಿದೆ ಅದಕ್ಕಿಂತ ನೂರು ಪಟ್ಟು ಜಾಸ್ತಿ ನನ್ನ ಮಗನನ್ನು ನೋಡಬೇಕು ಅಂತ ಆಸೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡರೂ ಓಕೆ..ನಾನು ಇಲ್ಲೇ ಇದ್ದರೆ ನನ್ನನ್ನು ಮಿಸ್ ಮಾಡಿಕೊಳ್ಳಿ’ ಎಂದು ಬಿಬಿ ಮನೆಯಿಂದ ಹೊರಡುವ ಮುನ್ನ ಮಯೂರಿ ಮಾತನಾಡುತ್ತಾರೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?