ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಹಣ ಪಡೆಯುವಾಗ ಸ್ಕೂಲ್ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!

Twitter
Facebook
LinkedIn
WhatsApp
images 22

ಬೆಂಗಳೂರು (ಮೇ.31): ಬೆಂಗಳೂರಿನಲ್ಲಿ ಸ್ಕೂಲ್ ಪ್ರಿನ್ಸಿಪಾಲ್  ಲೋಕಾಯುಕ್ತ ಬಲೆ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳಿಂದ ಪ್ರಿನ್ಸಿಪಾಲ್ ನಾರಾಯಾಣ್ ಟ್ರ್ಯಾಪ್ ಆಗಿದ್ದು, ದಿವ್ಯಾ ಎಂಬುವವರಿಂದ 5 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.  ರಾಜಾಜಿನಗರದಲ್ಲಿರುವ ಬಸವೇಶ್ವರ ಬಾಲಕರ ಪೌಢಶಾಲೆಯಲ್ಲಿ ಈ  ಘಟನೆ ನಡೆದಿದ್ದು, ಪ್ರಿನ್ಸಿಪಾಲ್  9 ನೇ ತರಗತಿ ಫಲಿತಾಂಶ ತಡೆ ಹಿಡಿದಿದ್ದ ಹೀಗಾಗಿ ಪಾಸ್ ಮಾಡಿ ಟಿ.ಸಿ.ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಐದು ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾನೆ. ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ.

ಲೋಕಾಯುಕ್ತ ಬಲೆಗೆ ಪಿಡಿಒ
ಹು​ಬ್ಬ​ಳ್ಳಿ: ಗ್ರಾ​ಮ​ಸ್ಥ​ರೊ​ಬ್ಬರ ಕೆಲಸ ಮಾಡಿಕೊ​ಡಲು ಹ​ಣದ ಬೇ​ಡಿಕೆ ಇ​ಟ್ಟಿದ್ದ ತಾ​ಲೂ​ಕಿನ ಅ​ದ​ರ​ಗುಂಚಿ ಗ್ರಾಪಂ ಪಿ​ಡಿಒನನ್ನು ಲೋ​ಕಾ​ಯುಕ್ತ ಅಧಿ​ಕಾ​ರಿ​ಗಳು ಸೋ​ಮ​ವಾರ ತಮ್ಮ ಖೆ​ಡ್ಡಾಕ್ಕೆ ಕೆ​ಡ​ವಿ​ದ್ದಾರೆ.

ಅ​ದ​ರ​ಗುಂಚಿ ಗ್ರಾ​ಪಂ ಪಿ​ಡಿಒ ಮ​ಕ್ತುಂಸಾಬ ಕ​ರ​ಡಿ​ಗು​ಡ್ಡದ ಎಂಬು​ವರೇ ಲೋ​ಕಾ​ಯುಕ್ತ ಬಲೆ ಬಿ​ದ್ದ​ವರು. ಗ್ರಾ​ಮ​ದಲ್ಲಿ ಇ-ಸ್ವತ್ತು ಮಾ​ಡಿ​ಕೊ​ಡಲು ಹ​ಣದ ಬೇ​ಡಿಕೆ ಇ​ಟ್ಟಿದ್ದ ಹಿ​ನ್ನೆ​ಲೆ​ಯಲ್ಲಿ ಗ್ರಾ​ಮಸ್ಥ​ರೊ​ಬ್ಬರು ಲೋ​ಕಾ​ಯುಕ್ತ ಮೊ​ರೆ ಹೋ​ಗಿ​ದ್ದರು. ಈ ಬಗ್ಗೆ ಖ​ಚಿತ ಮಾ​ಹಿತಿ ಮೇ​ರೆಗೆ ದಾಳಿ ನ​ಡೆ​ಸಿದ ಲೋ​ಕಾ​ಯುಕ್ತ ಅ​ಧಿಕಾ​ರಿ​ಗಳು ಪಿ​ಡಿಒ​ನನ್ನು ಬ​ಲೆಗೆ ಕೆ​ಡ​ವಿ​ದ್ದಾರೆ.

ಗ್ರಾಪಂನ​ಲ್ಲಿಯೇ ಪಿ​ಡಿಒ ಕ​ರ​ಡಿ​ಗು​ಡ್ಡದ ಅ​ವ​ರನ್ನು ಸು​ದೀರ್ಘ ವಿ​ಚಾ​ರ​ಣೆಗೆ ಒ​ಳ​ಪ​ಡಿ​ಸಿ​ದರು. ರಾ​ತ್ರಿ​ಯ​ವ​ರೆಗೂ ವಿ​ಚಾ​ರ​ಣೆಗೆ ಒ​ಳ​ಪ​ಡಿ​ಸಿದ​ರ​ಲ್ಲದೇ ಗ್ರಾಪಂದಲ್ಲಿನ ಇ-ಸ್ವ​ತ್ತು ಕ​ಡ​ತ​ಗ​ಳನ್ನು ಮತ್ತು ಇ​ತರೆ ​ಮಾ​ಹಿತಿ ಕಲೆ ಹಾ​ಕಿ​ದರು. ಈ ವೇಳೆ ಗ್ರಾ​ಪಂ ಬಳಿ ಗ್ರಾ​ಮ​ಸ್ಥರು ಹೆ​ಚ್ಚಿನ ಸಂಖ್ಯೆ​ಯಲ್ಲಿ ಜ​ಮೆ​ಯಾ​ಗಿ​ದ್ದ​ರಿಂದ ಕೆಲ ಹೊತ್ತು ಗೊಂದಲ ವಾ​ತಾ​ವ​ರಣ ಸಹ ನಿ​ರ್ಮಾ​ಣ​ಗೊಂಡಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist