ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಶ್ರೀಹರಿಕೋಟ/ಬೆಂಗಳೂರು: ಭಾರಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಉದ್ದೇಶದಿಂದಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organization) (ಇಸ್ರೋ) (ISRO) ರೂಪಿಸಿರುವ ಎಲ್ವಿಎಂ3-ಎಂ2 (LVM3 – M2) (ಹಿಂದಿನ ಜಿಎಸ್ಎಲ್ವಿ ಮಾರ್ಕ್ 3) ರಾಕೆಟ್, ಶನಿವಾರ ತಡರಾತ್ರಿ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಈ ಮೂಲಕ ಭಾರಿ ತೂಕದ ವಾಣಿಜ್ಯ ಉದ್ದೇಶದ ಉಪಗ್ರಹಗಳನ್ನು ಹಾರಿಬಿಡುವ ತನ್ನ ರಾಕೆಟ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಸಾಬೀತುಪಡಿಸಿದೆ. ಜತೆಗೆ ಈ 36 ವಿದೇಶಿ ಉಪಗ್ರಹಗಳ ಉಡಾವಣೆಯಿಂದ 1000 ಕೋಟಿ ರೂ ಭರ್ಜರಿ ಆದಾಯ ಇಸ್ರೋಗೆ ಹರಿದುಬಂದಿದ್ದು, ಸಂಸ್ಥೆಯ ಈವರೆಗಿನ ಅತಿದೊಡ್ಡ ಆದಾಯ ಎನ್ನಿಸಿಕೊಂಡಿದೆ.
ಬ್ರಿಟನ್ ಮೂಲದ ಒನ್ವೆಬ್ ಕಂಪನಿಗಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ಎನ್ಎಸ್ಐಎಲ್ (NSIL) ಈ 36 ಉಪಗ್ರಹಗಳನ್ನು ಹಾರಿಬಿಟ್ಟಿದೆ. ಈ 36 ಉಪಗ್ರಹಗಳ ಉಡ್ಡಯನಕ್ಕೆ ಇಸ್ರೋ 1000 ಕೋಟಿ ರೂ. ಗಳನ್ನು ಶುಲ್ಕವಾಗಿ ವಿಧಿಸಿದೆ ಎನ್ನಲಾಗಿದೆ. ಇನ್ನು ಕೆಲ ತಿಂಗಳಲ್ಲೇ ಮತ್ತೆ 36 ಉಪಗ್ರಹಗಳನ್ನು ಇದೇ ರಾಕೆಟ್ ಮೂಲಕ ಹಾರಿಬಿಡಲಿದ್ದು, ಅದಕ್ಕೆ ಮತ್ತೆ ಪ್ರತ್ಯೇಕವಾಗಿ 1000 ಕೋಟಿ ರೂ. ಶುಲ್ಕ ವಿಧಿಸಲಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?