1971 ರಲ್ಲಿ ಬಂಗಾಳ ವ ವಿಮೋಚನೆಯ ಸಂದರ್ಭದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಪಾಕಿಸ್ತಾನಕ್ಕೆ ಒಂದು ಹಂತದಲ್ಲಿ ಬೆಂಬಲ ನೀಡುತ್ತಿದ್ದವು.
ಈ ಕಾರಣದಿಂದ ಅಮೆರಿಕ ಹಾಗೂ ಇಂಗ್ಲೆಂಡನ ಹಡಗುಗಳು ಬಂಗಾಳಕೊಲ್ಲಿಯನ್ನು ತಲುಪಿದ್ದವು. ಭಾರತ ದೇಶವನ್ನು ಟಾರ್ಗೆಟ್ ಮಾಡುವುದು ಈ ಮಿಲಿಟರಿ ಹಡಗುಗಳ ಪ್ರಮುಖ ಉದ್ದೇಶವಾಗಿತ್ತು.
ಆ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ರಷ್ಯಾದ ಮೊರೆಹೋದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ರಷ್ಯಾ ತನ್ನ ಹಲವಾರು ಮಿಲಿಟರಿ ಹಡಗುಗಳನ್ನು ಆ ಭಾಗಕ್ಕೆ ರವಾನಿಸಿತ್ತು. ರಷ್ಯಾದ ಮಿಲಿಟರಿ ಹಡಗುಗಳು ಬೇಎಫ್ ಬೆಂಗಾಲ್ ಅನ್ನು ತಲುಪಿದ ಕೂಡಲೇ ಅಲ್ಲಿಂದ ಇಂಗ್ಲೆಂಡಿನ ಹಡಗುಗಳು ಹಾಗೂ ಅಮೆರಿಕದ ಹಡಗುಗಳು ಹಿಂದೆ ಸರಿದವು.
ಒಂದು ವೇಳೆ ರಷ್ಯಾದ ಹಡಗುಗಳು ಸೂಕ್ತ ಸಮಯದಲ್ಲಿ ಆ ಭಾಗಕ್ಕೆ ತಲುಪದೆ ಇರುತ್ತಿದ್ದರೆ ಭಾರತ ದೇಶವನ್ನು ಇಂಗ್ಲೆಂಡ್ ಹಡಗುಗಳು ಟಾರ್ಗೆಟ್ ಮಾಡುವ ಸಾಧ್ಯತೆಗಳಿತ್ತು.
ಇನ್ನೊಂದು ಕಡೆಯಲ್ಲಿ ಜೋಡನ ಹಾಗೂ ಟರ್ಕಿ ಪಾಕಿಸ್ತಾನಕ್ಕೆ ವಾಯು ಬೆಂಬಲವನ್ನು ನೀಡುತ್ತಿತ್ತು. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ರಷ್ಯಾ ಈ ಎಲ್ಲ ರಾಷ್ಟ್ರಗಳ ಕುತಂತ್ರಗಳನ್ನು ವಿಫಲಗೊಳಿಸಿತ್ತು.
ಈ ರೀತಿಯಾಗಿ 1971 ರ ಯುದ್ಧದಲ್ಲಿ ಸಂಪೂರ್ಣವಾಗಿ ಭಾರತದ ಬೆಂಬಲಕ್ಕೆ ನಿಂತಿರುವ ರಷ್ಯಾ ಭಾರತದ ನಂಬಿಕಸ್ಥ ಮಿತ್ರ ಎಂದೇ ಖ್ಯಾತಿಯಾಗಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist