ಶನಿವಾರ, ಮೇ 4, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫೆ.17ರಿಂದ ಶ್ರೀರಾಮ-ಜಾನಕಿ ಯಾತ್ರೆ - ಹೊಸ ರೈಲು ಯಾನ ಆರಂಭ

Twitter
Facebook
LinkedIn
WhatsApp
WhatsApp Image 2023 01 19 at 1.54.55 PM

ಹೊಸದಿಲ್ಲಿ: ರಾಮಾಯಣಕ್ಕೆ ಸಂಬಂಧಿಸಿದಂತೆ ಇರುವ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ರೈಲ್ವೇ ಇಲಾಖೆ ಅವಕಾಶ ಮಾಡಿಕೊಡಲಿದೆ.

ಈ ಹಿನ್ನೆಲೆಯಲ್ಲಿ ಫೆ.17ರಿಂದ ಅಯೋಧ್ಯೆ ಹಾಗೂ ನೇಪಾಲದ ಜಾನಕಪುರ ಪ್ರವಾಸಕ್ಕೆ ಶ್ರೀ ರಾಮ -ಜಾನಕಿ ಯಾತ್ರಾ ಎನ್ನುವ ಹೊಸ ರೈಲು ಯಾನ ಆರಂಭಿಸಲಿದೆ.

ಪ್ರವಾಸಿ ರೈಲುಗಳಾದ ಭಾರತ್‌ ಗೌರವ್‌ ಟ್ರೈನ್‌ನ ಡಿಲಕ್ಸ್‌ ಎಸಿ ಪ್ರವಾಸಿ ರೈಲು, ಅಯೋಧ್ಯೆ ಹಾಗೂ ಜನಕಪುರದ ನಡುವಿನ ಸಂಚರಿಸಲಿದೆ.

ಹೊಸದಿಲ್ಲಿಯಿಂದ ಹೊರಡಲಿರುವ ರೈಲು ನಂದಿಗ್ರಾಮ, ಸೀತಾಮಢಿ, ಕಾಶಿ, ಪ್ರಯಾಗ್‌ ರಾಜ್‌ ಸಹಿತ ವಿವಿಧ ಯಾತ್ರಾಸ್ಥಳಗಳನ್ನು ಒಳಗೊಂಡಿದೆ.
ವಾರಾಣಸಿ ಹಾಗೂ ನೇಪಾಲದ ಜನಕಪುರದ ಹೊಟೇಲ್‌ಗ‌ಳಲ್ಲಿ 2 ರಾತ್ರಿಗಳು ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ