ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
‘ವಿಶ್ವದ ಅತಿ ಮಾದಕ ಅಜ್ಜಿ’ (world’s hottest grandma) ಎಂದೇ ಖ್ಯಾತಿ ಗಿಟ್ಟಿಸಿರುವ ಗಿನಾ ಸ್ಟಿವರ್ಟ್, ಆಸೀಸ್ನ ದಿಗ್ಗಜ ಕ್ರಿಕೆಟಿಗ ಸಾವಿಗೂ ಮುನ್ನ ತಮ್ಮೊಟ್ಟಿಗೆ ಗುಪ್ತ ಸಂಬಂಧ ಹೊಂದಿದ್ದರು ಎಂಬ ಸುದ್ದಿಯನ್ನು ಸ್ಪೋಟಿಸಿದ್ದಾರೆ.
“ಕಳೆದ ಕೆಲ ತಿಂಗಳಿಂದ ನಾನು ಅಕ್ಷರಶಃ ಕುಸಿದು ಹೋಗಿದ್ದೇನೆ. ಈ ಜಗತ್ತು ಒಬ್ಬ ದಿಗ್ಗಜನನ್ನು ಕಳೆದುಕೊಂಡಿದೆ. ನಾನು ಒಬ್ಬ ಸ್ನೇಹಿತ ಮತ್ತು ಆಪ್ತ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ. ಏನಾಗಿದೆ ಎಂಬುದನ್ನು ನಂಬಲು ಈಗಲೂ ಕೂಡ ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಮತ್ತು ಶೇನ್ ಡೇಟಿಂಗ್ನಲ್ಲಿದ್ದೆವು. ಈ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಏಕೆಂದರೆ ಈ ಸಂಬಂಧ ಗುಪ್ತವಾಗಿಯೇ ಇರಲಿ ಎಂದು ಶೇನ್ ಬಯಸಿದ್ದರು,” ಎಂದು 51 ವರ್ಷದ ಓನ್ಲೀ ಫ್ಯಾನ್ಸ್ ರೂಪದರ್ಶಿ ಗಿನಾ ‘ಡೈಲಿ ಸ್ಟಾರ್’ಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ವಾರ್ನ್ ಅವರನ್ನು ಮೊದಲ ಬಾರಿ ಭೇಟಿಯಾಗಿ ಸ್ನೇಹ ಬೆಳೆಸಿದ್ದಾಗಿ ಹೇಳಿಕೊಂಡಿರುವ ಗಿನಾ, “ಗೋಲ್ಡ್ ಕೋಸ್ಟ್ನಲ್ಲಿ ಕ್ರಿಕೆಟ್ ಪಂದ್ಯವೊಂದರ ವೇಳೆ ನಾನು ಅವರನ್ನು ಭೇಟಿಯಾಗಿದ್ದೆ. ಮೊದಲ ಭೇಟಿಯಲ್ಲೇ ನಮ್ಮಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ರಾತ್ರಿಯಿಡೀ ಒಟ್ಟಿಗೆ ಕಳೆದು ಒಬ್ಬರನ್ನೊಬ್ಬರು ಅರಿತುಕೊಂಡಿದ್ದೆವು. ಆತ ಬಹಳಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾನೆಂದು ಅಂದೇ ಅರಿತುಕೊಂಡೆ. ಅವರ ಜೀವನ ಮತ್ತು ಸಾಧನೆಗಳನ್ನು ತಿಳಿದು ಪ್ರೀತಿ ಹೆಚ್ಚಾಯಿತು. ಅಂದಿನಿಂದ ಬಹಳಾ ಹತ್ತಿರವಾದೆವು. ಆದರೆ ಈ ಸಂಬಂಧವನ್ನು ಗುಪ್ರವಾಗಿ ಇಡೋದಾಗಿ ಪ್ರಮಾಣ ಮಾಡಿದ್ದೆ,” ಎಂದು ಹೇಳಿದ್ದಾರೆ.
“ನಮ್ಮಿಬ್ಬರ ಸಂಬಂಧದ ಬಗ್ಗೆ ಇದೇ ಮೊದಲ ಬಾರಿ ನಾನು ಸಾರ್ವಜನಿಕವಾಗಿ ಹೇಳಿಕೊಂಡಿರುವುದು. ಖಾಸಗಿಯಾಗಿ ಇಡುವಂತೆ ಅವರಿಗೆ ನೀಡಿದ್ದ ಪ್ರಮಾಣಕ್ಕೆ ನಾನು ಇಷ್ಟು ದಿನ ಬದ್ಧಳಾಗಿದ್ದೆ. ಆದರೆ, ಈಗ ಶೇನ್ ಎಷ್ಟು ಹೃದಯವಂತ ವ್ಯಕ್ತಿ ಎಂದು ಜಗತ್ತಿಗೆ ತಿಳಿಸಿಕೊಡುವ ಸಮಯ ಬಂದಿದೆ. ಹಲವು ಉತ್ತಮ ಕೆಲಗಳ ಮೂಲಕ ಸಮಾಜಕ್ಕೆ ಹಲವು ಕೊಡುಗೆಗಳನ್ನು ಅವರು ಸಲ್ಲಿಸಿದ್ದಾರೆ. ಇದು ಹೆಮ್ಮೆಯ ಸಂಗತಿ. ಅವರು ಥಾಯ್ಲೆಂಡ್ಗೆ ತೆರಳುವ ಮುನ್ನ ನಾನು ಅವರ ಸಂಪರ್ಕದಲ್ಲೇ ಇದ್ದೆ. ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ವ್ಯಕ್ತಿ ಅವರು. ಅವರ ಬದುಕಿನಲ್ಲಿ ನಾನು ವಿಶೇಷ ವ್ಯಕ್ತಿ ಎಂಭ ಭಾವನೆ ಬರುವಂತೆ ಮಾಡುತ್ತಿದ್ದರು,” ಎಂದಿದ್ದಾರೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?