ಮಂಡ್ಯ : ತಾಲೂಕಿನ ವಿ.ಸಿ.ಫಾರ್ಮ್ನ ವಲಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಮಾ .30 ರಂದು ಒಂದು ದಿನದ ಕೃಷಿ ಯಂತ್ರೋಪಕರಣಗಳ ಮೇಳ ಆಯೋಜಿಸಲಾಗಿದೆ.
ಈ ಕೃಷಿ ಯಂತ್ರೋಪಕರಣಗಳ ಮೇಳದಲ್ಲಿ ಭತ್ತ , ರಾಗಿ , ಕಬ್ಬು , ಮುಸುಕಿನ ಜೋಳ , ಮೇವಿನ ಬೆಳೆ , ತೋಟಗಾರಿಕೆ ಹಾಗೂ ಇನ್ನಿತರೆ ಬೆಳೆಗಳ ಬೇಸಾಯದಲ್ಲಿ ಉಪಯೋಗಿಸುವ ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ.
ಆತ್ಮೀಯರೇ ತಮ್ಮೆಲ್ಲರಿಗೂ ಗೊತ್ತು ಕರ್ನಾಟಕದಲ್ಲಿ ಕೃಷಿಗೆ ಮಹತ್ವ ಹೆಚ್ಚು ನೀಡುತ್ತಿದ್ದಾರೆ ಹಾಗೂ ಕೃಷಿ ಪದ್ಧತಿಗಳಲ್ಲಿ ಹಲವಾರು ರೀತಿಯ ಯಂತ್ರೋಪಕರಣಗಳ ಅವಶ್ಯಕತೆಯಿದೆ. ಅದಕ್ಕಾಗಿ ಸಾಕಷ್ಟು ಹೊಸ ಹೊಸ ಯಂತ್ರಗಳು ಮಾರುಕಟ್ಟೆಗಳಲ್ಲಿ ಲಭ್ಯವಿದ್ದು ಅವುಗಳ ಪರಿಚಯ ಹಾಗೂ ಅವುಗಳನ್ನು ಯಾವ ರೀತಿ ಹೊಲಗಳಲ್ಲಿ ಬಳಸಬೇಕು ಎಂಬುದನ್ನು ಪ್ರದರ್ಶನದ ಮೂಲಕ ರೈತರಿಗೆ ತಿಳಿಸುವ ಉದ್ದೇಶ ಯಂತ್ರೋಪಕರಣಗಳ ಮೇಳದಾಗಿದೆ.
ರೈತರಿಗೆ ಯಾವ ಯಂತ್ರೋಪಕರಣಗಳಿಗೆ ಎಷ್ಟು ಸಬ್ಸಿಡಿ ದೊರೆಯುತ್ತದೆ ಎಂಬುದನ್ನು ಸಹ ಇಲ್ಲಿ ಚರ್ಚೆ ಮಾಡಲಾಗುತ್ತದೆ ಹಾಗೂ ರೈತರಿಗೆ ಯಂತ್ರೋಪಕರಣಗಳು ಇಷ್ಟವಾಗಿದ್ದರೆ ಅಲ್ಲಿಯೇ ತೆಗೆದುಕೊಳ್ಳುವ ಅವಕಾಶವೂ ಸಹ ಕಲ್ಪಿಸಲಾಗಿರುತ್ತದೆ. ಅಥವಾ ಕಡಿಮೆ ಯಂತ್ರೋಪಕರಣಗಳು ಪ್ರದರ್ಶನದಲ್ಲಿ ಇಟ್ಟಿದ್ದರೆ ನಿಮಗೆ ಯಂತ್ರೋಪಕರಣಗಳು ಸಿಗುವ ವಿಳಾಸವನ್ನು ತಿಳಿಸಲಾಗುತ್ತದೆ. ನೀವು ಅಲ್ಲಿ ನೇರವಾಗಿ ಹೋಗಿ ಖರೀದಿಸಬಹುದು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist