ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಾಳೆದೆಲೆಯಲ್ಲಿ ಊಟ ತಿಂದರೆ ಏನೆಲ್ಲಾ ಲಾಭ ನೋಡಿ…

Twitter
Facebook
LinkedIn
WhatsApp
ಬಾಳೆದೆಲೆಯಲ್ಲಿ ಊಟ ತಿಂದರೆ ಏನೆಲ್ಲಾ ಲಾಭ ನೋಡಿ…

ಹಬ್ಬಹರಿದಿನಗಳಲ್ಲಿ ಬಾಳೆದೆಲೆಯಲ್ಲಿ ಊಟ ಮಾಡುವ ಅಭ್ಯಾಸ ಎಲ್ಲೆಡೆ ಇದೆ, ಬಾಳೆದೆಲೆ ಸಿಗದೇ ಇದ್ದರೆ ಯಾರ ಮನೆಗಾದರೂ ಹೋಗಿ ತೆಗೆದುಕೊಂಡು ಅದರಲ್ಲೇ ದೇವರಿಗೆ ಎಡೆ ಇಟ್ಟು ಪೂಜೆ ಮಾಡುತ್ತೇವೆ. ಮದುವೆ ಮನೆಗಳಲ್ಲಿಯೂ ಊಟಕ್ಕೆ ಬಾಳೆದೆಲೆಯೇ ಬೇಕಿದೆ. ಬಾಳೆದೆಲೆಯಲ್ಲಿ ತಿಂದರೆ ಏನೆಲ್ಲಾ ಲಾಭ ನೋಡಿ..

ಬಾಳೆದೆಲೆಯಲ್ಲಿ ಊಟ ತಿಂದರೆ ಏನೆಲ್ಲಾ ಲಾಭ ನೋಡಿ…

• ಬಾಳೆದೆಲೆಯ ಗಾರ ದೊಡ್ಡದು, ಮಾಡಿದ ಅಡುಗೆಯನ್ನಷ್ಟೂ ಎಲೆಗೆ ಬಡಿಸಿದರೂ ಇನ್ನೂ ಜಾಗ ಇರುತ್ತದೆ. ಊಟ ಮಾಡುವವರಿಗೆ ಇದು ತೃಪ್ತಿ ನೀಡುತ್ತದೆ.

ತಟ್ಟೆಗಳು ಹಾಗೂ ಇತರೆ ಎಲೆಗಳಿಗೆ ಹೋಲಿಸಿದರೆ ಬಾಳೆದೆಲೆ ಅಷ್ಟು ದುಬಾರಿಯಲ್ಲ.

ಬಾಳೆದೆಲೆಯಲ್ಲಿ ಊಟ ತಿಂದರೆ ಏನೆಲ್ಲಾ ಲಾಭ ನೋಡಿ…

• ನೀರು ಚೆಲ್ಲಿದರೆ ಎಲೆಯಿಂದ ಕೆಳಕ್ಕೆ ಹರಿಯದು,

ವಾಟರ್‌ದ್ರೂಫ್ ಎಲೆಗಳಿವು.

ಬಾಳೆದೆಲೆಯಲ್ಲಿ ಬಿಸಿಯ ಆಹಾರ ಬಿದ್ದಾಗ, ಬಾಳೆದೆಲೆಯ ರುಚಿ ಕೂಡ ಊಟಕ್ಕೆ ಸೇರುತ್ತದೆ. ಇನ್ನಷ್ಟು ಊಟ ಘಂ ಎನ್ನುತ್ತದೆ.

ಬಾಳೆದೆಲೆಯಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿವೆ. ಆಹಾರದಲ್ಲಿರುವ ಜೆರ್ಮ್ಸ್ಗಳನ್ನು ಇದು ಕೊಲ್ಲುತ್ತದೆ. ಪಾರ್ಕಿನ್‌ಸನ್ ರೋಗದಿಂದ ಬಳಲುತ್ತಿರುವವರೂ ಬಾಳೆದೆಲೆಯಲ್ಲಿ ಊಟ ಮಾಡಿ.

• ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ಬದಲು ಬಾಳೆದೆಲೆ ಬಳಸಿದರೆ, ಭೂಮಿಗೆ ತೊಂದರೆಯಿಲ್ಲ.

ತಟ್ಟೆಗಿಂತ ಬಾಳೆದೆಲೆ ಸ್ವಚ್ಛ

ಬಾಳೆದೆಲೆಯಲ್ಲಿ ಯಾವುದೇ ಕೆಮಿಕಲ್ ಇಲ್ಲ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ