ಶುಕ್ರವಾರ, ಏಪ್ರಿಲ್ 19, 2024
ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!-ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್: ಬಾಂಬರ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ 10 ದಿನಗಳ ಕಾಲ ಎನ್ಐಎ ವಶಕ್ಕೆ.!-ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ; ಇಬ್ಬರು ಪ್ರಯಾಣಿಕರು ಪಾರು..!-ಆರ್ಸಿಬಿ ತಂಡದ ಫಿನಿಷಿಂಗ್ ಬ್ಯಾಟರ್ ದಿನೇಶ್ ಕಾರ್ತಿಕ್ ಟಿ-20 ವಿಶ್ವ ಕಪ್ ಗೆ ಆಯ್ಕೆಯಾಗ್ತರಾ?-ಅಪಘಾತದಲ್ಲಿ ಕಣ್ಣಿನೊಳಗೆ ಹೋದ ಬೈಕ್ ನ ಬ್ರೇಕರ್ ಹ್ಯಾಂಡಲ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರಪಂಚದ ಅದ್ಭುತ 3000 ವರ್ಷಗಳ ಹಿಂದಿನ ಶವ ಸಂಸ್ಕರಣೆಯ ಈಜಿಪ್ತಿನ ಮಮ್ಮಿಸ್!!

Twitter
Facebook
LinkedIn
WhatsApp
ಪ್ರಪಂಚದ ಅದ್ಭುತ. 3000 ವರ್ಷಗಳ ಹಿಂದಿನ ಶವ ಸಂಸ್ಕರಣೆಯ ಈಜಿಪ್ತಿನ ಮಮ್ಮಿಸ್!!

ಈಗಿಫ್ಟ್ ನಲ್ಲಿರುವ ಮಮ್ಮಿ ಪ್ರಪಂಚದ ಅದ್ಭುತಗಳಲ್ಲಿ ಒಂದು. ಈ ಮಮ್ಮಿ ಗಳಿಗೆ ಸುಮಾರು 3000 ವರ್ಷಗಳ ಇತಿಹಾಸ ಇದೆ.
ಈಜಿಪ್ಟಿನಲ್ಲಿ ಸತ್ತವರ ನಂತರ ಹೂಳಲು ಈ ರೀತಿಯ ಕ್ರಮವನ್ನು ಅನುಸರಿಸಲಾಯಿತು.

ಆದರೆ ಘೋರಿಯ ತರ ಕಟ್ಟಿರುವಂತ ಮಮ್ಮಿಗಳು ಪ್ರಪಂಚದ ಅದ್ಭುತಗಳಲ್ಲಿ ಒಂದು. ಸಾವಿರ 9001 ರಲ್ಲಿ ಇವುಗಳ ಬಗ್ಗೆ ಅಧಿಕೃತ ಸಂಶೋಧನೆ ಆರಂಭವಾಯಿತು.

ಆದರೆ ಅದ್ಭುತ ಎಂದರೆ 3000 ವರ್ಷಗಳ ಹಿಂದಿನ ಶವ ಅದೇ ರೀತಿ ಏನು ಆಗದ ಸ್ಥಿತಿಯಲ್ಲಿ ಇದೆಯೆಂದರೆ ನಂಬಲಸಾಧ್ಯ.

ವಿಶಾಲ ವಾದಂತಹ ಗೋಪುರಗಳ ನಿರ್ಮಾಣದ ಮೂಲಕ ಈ ಶವಗಳನ್ನು ಹಾಗೆ ಇಡಲಾಗಿದೆ. ಈ ಮಮ್ಮಿಗಳಲ್ಲಿ ರಾಜರುಗಳು, ಸೈನಿಕರು ಹಾಗೂ ಇತರರ ದೇಹಗಳು ಕಂಡುಬಂದಿವೆ. ಒಂದು ಮಮ್ಮಿಗಳಲ್ಲಿ ಗರ್ಭಿಣಿ ಸ್ತ್ರೀಯ ಮಮ್ಮಿ ಕಂಡುಬಂದಿರುವುದು ಆಶ್ಚರ್ಯ ಹುಟ್ಟಿಸಿದೆ.

ಈಜಿಪ್ಟಿನಲ್ಲಿ ಹಲವಾರು ಮಮ್ಮಿಗಳ ದೊಡ್ಡ ದೊಡ್ಡ ಗೋರಿಗಳಿವೆ. ಸಂಶೋಧಕರು ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶವಗಳು 3000 ವರ್ಷಗಳ ನಂತರವೂ ಏನೂ ಆಗದ ಸ್ಥಿತಿಯಲ್ಲಿ ಕಂಡುಬಂದಿರುವುದು ಆಶ್ಚರ್ಯ ಹುಟ್ಟಿಸಿದೆ.

ಅದರ ಮೇಲೆ ವಿಶೇಷ ಲೇಪನಗಳನ್ನು ಲೇಪಿಸಿದ ನಂತರ ಆ ಶವಗಳನ್ನು ಹಾಗೆ ಇಡಲಾಗಿತ್ತು ಎಂದು ತಿಳಿದುಬಂದಿದೆ. ಕೆಲವು ಮಮ್ಮಿಗಳ ಮೇಲೆ ಮರದ ಬಾಕ್ಸ್ಗಳನ್ನು ತುಂಬಿದ್ದರೆ ಇನ್ನು ಕೆಲವರ ಮೇಲೆ ಬೇರೆ ಬೇರೆ ಲೋಹಗಳನ್ನು ಬಳಸಲಾಗಿದೆ. ಒಟ್ಟಿನಲ್ಲಿ ಮಮ್ಮಿ ಈ ಜಗತ್ತಿನ ಒಂದು ವಿಸ್ಮಯ ಗಳಲ್ಲಿ ಒಂದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು