ನೆಲ್ಲೂರು ತಳಿಯ ಹಸು ಹರಾಜಿನಲ್ಲಿ ಬರೋಬ್ಬರಿ 40 ಕೋಟಿಗೆ ಮಾರಾಟ ; ಈ ತಳಿಯ ವಿಶೇಷತೆ ಏನು.?
ನೆಲ್ಲೂರು ತಳಿಯ ಹಸು ಹರಾಜಿನಲ್ಲಿ ಬರೋಬ್ಬರಿ 40 ಕೋಟಿಗೆ ಮಾರಾಟ ; ಈ ತಳಿಯ ವಿಶೇಷತೆ ಏನು.?
ಬೆಂಗಳೂರು: ದ. ಕನ್ನಡ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಲಾಕ್ಡೌನ್ ವನ್ನು ಹಂತಹಂತವಾಗಿ ತೆಗೆಯಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಈ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ತಜ್ಞರ ಸಮಿತಿಯ ಸಲಹೆ ಮೇರೆಗೆ ಈ ಎಲ್ಲ ಕ್ರಮಗಳನ್ನು ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ನೆಲ್ಲೂರು ತಳಿಯ ಹಸು ಹರಾಜಿನಲ್ಲಿ ಬರೋಬ್ಬರಿ 40 ಕೋಟಿಗೆ ಮಾರಾಟ ; ಈ ತಳಿಯ ವಿಶೇಷತೆ ಏನು.?
ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಪರಿಣಾಮ ಬೀರುತ್ತಿದೆ ಹಲವು ಸಮಸ್ಯೆಗಳು..!