ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಫಿನಾಡು ಚಂದುಗೆ ಕಾಫಿ ನಾಡಲ್ಲಿ ಅಡ್ಡಗಟ್ಟಿ ನಿಂದನೆ

Twitter
Facebook
LinkedIn
WhatsApp
ಕಾಫಿನಾಡು ಚಂದುಗೆ ಕಾಫಿ ನಾಡಲ್ಲಿ ಅಡ್ಡಗಟ್ಟಿ ನಿಂದನೆ

ಸಾಮಾಜಿಕ ಜಾಲತಾಣ ಸೆನ್ಸೇಶನ್ ಕಾಫಿನಾಡು ಚಂದುವನ್ನು ತಿಳಿಯದ ಕರ್ನಾಟಕದ ನೆಟ್ಟಿಗರು ಕಡಿಮೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬಹುದೊಡ್ಡ ಜನಪ್ರಿಯತೆಯನ್ನು ಕಾಪಿನಾಡು ಚಂದು ಪಡೆದುಕೊಂಡಿದ್ದಾರೆ.

ಕಾಪಿನಾಡು ಚಂದು ಅದೆಷ್ಟು ಜನಪ್ರಿಯರಾಗಿದ್ದಾರೆಂದರೆ ಅವರ ಆರಾಧ್ಯ ದೈವ ನಟ ಶಿವರಾಜ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಫಾಲೋವರ್‌ಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಫಾಲೋವರ್‌ಗಳನ್ನು ಚಂದು ಹೊಂದಿದ್ದಾರೆ.

ಭಾರಿ ಸಂಖ್ಯೆಯ ಅಭಿಮಾನಿಗಳನ್ನು, ಜನಪ್ರಿಯತೆಯನ್ನು ಗಳಿಸಿರುವ ಕಾಪಿನಾಡು ಚಂದು ಇದರಿಂದ ಸಾಕಷ್ಟು ಕಿರಿ-ಕಿರಿ, ಅಸೂಯೆ ತುಂಬಿದ ನಿಂದನೆಗಳನ್ನೂ ಸಹ ಅನುಭವಿಸುತ್ತಿದ್ದಾರೆ.

ಇದೀಗ ಕಾಫಿನಾಡು ಚಂದು ಅವರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಕೆಲವರು ಕಾಫಿನಾಡು ಚಂದುಗೆ ಕಿರಿಕಿರಿ ಉಂಟುಮಾಡುತ್ತಿರುವ ದೃಶ್ಯವಿದೆ. ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಕಾಫಿನಾಡು ಚಂದುವನ್ನು ಅಡ್ಡಗಟ್ಟಿದ ಕೆಲವರು ಲೈವ್ ಹೋಗುವಂತೆ ಬಲವಂತ ಮಾಡಿದ್ದಾರೆ. ಆದರೆ ತಾನು ಈಗ ಕೆಲಸದಲ್ಲಿದ್ದು, ಸಂಜೆ ನಾಲ್ಕು ಗಂಟೆ ಮೇಲಷ್ಟೆ ಅದನ್ನೆಲ್ಲ ಮಾಡುವುದಾಗಿ ಹೇಳಿದ್ದಾರೆ.

ಕಾಫಿನಾಡು ಚಂದುವಿನ ಈ ಉತ್ತರದಿಂದ ಸಮಾಧಾನಗೊಳ್ಳದ ಅವರು ”ಏನೋ ನಿನಗೆ ಚಿಕ್ಕಮಗಳೂರಿನವರ್ಯಾರು ಬೇಡವೇನೊ?” ಎಂದಿದ್ದಾರೆ. ಅದಕ್ಕೆ ಕಾಫಿನಾಡು ಚಂದು, ”ನಾನೀಗ ಬಾಡಿಗೆ ಹೊಡೆಯಲು ಬಂದಿರೋದು. ನೀವ್ಯಾಕೆ ಹಾಡು ಮಾಡಿಕೊಡು ಎಂದು ಕೇಳಿದ್ದು? ಅದೆಲ್ಲ ಈಗ ಆಗಲ್ಲ ನಾಲ್ಕು ಗಂಟೆಗೆ ಎಂದು ಹೇಳಿರುವುದು” ಎಂದಿದ್ದಾರೆ. ಅದಕ್ಕೆ ಆ ಅಗಂತುಕ ಚಂದುವನ್ನು ಕೆಟ್ಟದಾಗಿ ನಿಂದಿಸಿ, ”ಅಪಾಯ್ಮೆಂಟ್ ತೆಗೆದುಕೊಂಡು ಬರಬೇಕೇನೋ ನಿನ್ನ ಹತ್ರ” ವಿಡಿಯೋದಲ್ಲಿ ಸೆರೆಯಾಗಿದೆ.

ಕಾಫಿನಾಡು ಚಂದು ಈ ಮೊದಲೇ ವಿಡಿಯೋ ಒಂದರಲ್ಲಿ, ತಾನು ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವುದಾಗಿಯೂ, ಹಾಡು ಮಾಡುವುದು, ಬರ್ತ್‌ಡೇ ವಿಶ್ ಮಾಡುವುದು ನಾಲ್ಕು ಗಂಟೆಯ ಮೇಲೆ ಮಾತ್ರವೇ ಮಾಡುವುದಾಗಿ ಹೇಳಿದ್ದರು. ಆದರೆ ಕೆಲವರು ಬಲವಂತದಿಂದ ತಮಗೆ ಹಾಡು ಮಾಡುವಂತೆ, ತಮ್ಮ ಜೊತೆ ವಿಡಿಯೋ ಮಾಡುವಂತೆ ಕಾಫಿನಾಡು ಚಂದುವನ್ನು ಒತ್ತಾಯಿಸುತ್ತಿರುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ