ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ
ಮಂಗಳೂರು: ಕರಾವಳಿಯಲ್ಲಿ ತೆಂಗಿನ ಕಾಯಿ ದರ ವಿಪರೀತ ಏರಿಕೆ ಕಂಡಿದೆ. ಮೊದಲು ಒಂದು KG ತೆಂಗಿನಕಾಯಿಗೆ ರೂ. 25 ಇದ್ದ ದರ ಈಗ 55 ರೂಪಾಯಿಗೆ ಏರಿಕೆಯಾಗಿದೆ. ಲಾಕ್ ಡೌನ್ ಪರಿಣಾಮದಿಂದಾಗಿ ಈ ಏರಿಕೆ ಕಂಡು ಬಂದಿರುವುದಾಗಿ ಮಾರುಕಟ್ಟೆ ಮೂಲಗಳು ತಿಳಿಸಿವೆ.
ಅನ್ಯ ರಾಜ್ಯಗಳಿಂದಲೂ ಬರುತ್ತಿದ್ದ ತೆಂಗಿನಕಾಯಿಯಲ್ಲಿ ಕೊಂಚ ವಿಳಂಬವಾದ ಕಾರಣ ಈ ಏರಿಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕರಾವಳಿಯಲ್ಲಿ ತೆಂಗಿನಕಾಯಿ ಹೆಚ್ಚು ಲಭ್ಯವಾಗುತ್ತಿದ್ದವು, ಬೇಡಿಕೆ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಸಿಯಾಳವನ್ನು ಅಧಿಕವಾಗಿ ಉಪಯೋಗಿಸಿರುವ ಕಾರಣ ಈ ಬೆಲೆ ಏರಿಕೆ ಗೆ ಕಾರಣವಾಗಿದೆ ಎಂಬುದು ಮಾರಾಟಗಾರರ ಒಬ್ಬರ ಅನಿಸಿಕೆ.
ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?