ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ
ನವದೆಹಲಿ: ಕೋವಿಡ್ ನ ಎರಡನೇ ಅಲೆಗೆ ದೇಶದಲ್ಲಿ ಬರೋಬರಿ 594 ವೈದ್ಯರ ಮೃತ್ಯು ಸಂಭವಿಸಿದೆಯೆಂದು ಅಖಿಲ ಭಾರತ ವೈದ್ಯಕೀಯ ಪರಿಷತ್ತು ಹೇಳಿದೆ.
ಈ ಸಾವಿನಲ್ಲಿ 107 ಮಂದಿ ದೆಹಲಿಗೆ ಸೇರಿದವರಾಗಿದ್ದಾರೆ. ಬಿಹಾರದಲ್ಲಿ 96, ಉತ್ತರಪ್ರದೇಶದಲ್ಲಿ 67, ರಾಜಸ್ಥಾನದಲ್ಲಿ 43, ಜಾರ್ಖಂಡ್ ಇರಲಿ 39 ಸಾವು ಸಂಭವಿಸಿದೆ ಎಂದು ಪರಿಷತ್ ಹೇಳಿದೆ.
ಇದೊಂದು ಆತಂಕಕಾರಿ ಸಂಗತಿ ಎಂದು ಅಭಿಪ್ರಾಯಪಟ್ಟಿರುವ ಪರಿಷತ್ತು ಪ್ರತಿಯೊಬ್ಬರಿಗೂ ಸಾಧ್ಯವಾದಷ್ಟು ಸಹಾಯವನ್ನು ಪರಿಷತ್ತು ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ.
ಪರಿಷತ್ತು ಭಾರತೀಯ ವೈದ್ಯ ರ ದೊಡ್ಡ ಸಂಸ್ಥೆಯಾಗಿದ್ದು, ಬಹುತೇಕ ಎಲ್ಲಾ ವೈದ್ಯರನ್ನೂ ಒಳಗೊಳ್ಳುತ್ತದೆ. ಈ ನಡುವೆ ವೈದ್ಯರ ಮೇಲಿನ ಹಲ್ಲೆ ಗಳನ್ನು ಕೂಡ ಪರಿಷತ್ತು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದೆ. ಬಾಬಾ ರಾಮದೇವ ಅವರ ತಪ್ಪು ಹೇಳಿಕೆಯನ್ನು ಪರಿಷತ್ತು ಖಂಡಿಸಿದ್ದು, ಈ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ.
ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?