![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ರಂಗ ದ್ವಜದ ಬದಲು ದೆಹಲಿಯ ಕೆಂಪು ಕೋಟೆಯಲ್ಲಿ ಕೇಸರಿ ದ್ವಜವನ್ನು ಹಾರಾಡಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಯ ನೇತ್ರತ್ವವನ್ನು ವಹಿಸಿ ಮಾತಾಡಿದರು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ.ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿಯಿಂದ ತಹಸಿಲ್ದಾರ ಕಚೇರಿ ತನಕ ಈಶ್ವರಪ್ಪನನ್ನು ಸಚಿವ ಪದದಿಂದ ವಜಾ ಮಾಡಿ ದೇಶ ದ್ರೋಹದ ಕೇಸನ್ನು ಜಡಿಯಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು.
ಪಕ್ಷದ ಪ್ರಮುಖರಾದ ಶ್ರೀ ರಂಜನ್ ಗೌಡ,ಶೈಲೇಶ್ ಕುಮಾರ್ ಕುರ್ತೋಡಿ, ಮನೋಹರ್ ವಿ.ಅಬ್ದುಲ್ ರಹಿಮಾನ್ ಪಡ್ಪು,ಎಸಿ ಮ್ಯಾಥಿವ್, ಅಭಿನಂದನ್ ಹರೀಶ್, ಜಯ ವಿಕ್ರಮ್ , ಅಶ್ರಪ್ ನೆರಿಯ , ಸಲೀಮ್ ಗುರುವಾಯನಕೆರೆ, ಮೋಹನ್ ಗೌಡ ಕಲ್ಮಂಜ ,ವಿನ್ಸೆಂತ್ ಡಿ ಸೋಜ ಮಡಂತಿಯಾರು, ಕೇಶವ ಬೆಳ್ಳಾಲ್, ಭರತ್ ಕುಮಾರ್,ವಂದನಾ ಭಂಡಾರಿ,ದಯಾನಂದ ದೇವಾಡಿಗ ವೇಣೂರು,ಸತೀಶ್ ಹೆಗ್ಡೆ ವೇಣೂರು,ಇಸ್ಮಾಯಿಲ್ ಕೆ ಪೆರಿಂಜೆ, ಶ್ರೀಮತಿ ಉಷಾ ಶರತ್ ಶ್ರೀಮತಿ ಜಸಿಂತಾ ಮೋನಿಸ್, ನಮಿತಾ ಪುಜಾರಿ ದಯಾನಂದ ಬೆಳ್ಳಾಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist