ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!
ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ
ಬೆಳ್ಳಾರೆ; ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ಮನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ ವೇಳೆ ಪ್ರವೀಣ್ ಕುಟುಂಬಸ್ಥರು ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರವೀಣ್ ಪತ್ನಿ ನೂತನ, ಕೃತ್ಯ ನಡೆದ ಎರಡು ದಿನಗಳಾಗಿದೆ. ಈಗ ಬರುವುದಾ ನೀವು? ನಿಮ್ಮ ಮಗನಿಗೆ ಹೀಗಾದರೆ ಎರಡು ದಿನ ಬಿಟ್ಟು ಬರುತ್ತಿದ್ದೀರಾ? ನಿಮ್ಮ ಮಕ್ಕಳಿಗೆ ಹೀಗಾದರೆ ಏನು ಮಾಡುತ್ತಿದ್ದಿರೀ?
ಇಂದು ಇವರು, ನಾಳೆ ಇನ್ಯಾರೋ? ನಿಮಗೆ ಸಾಧ್ಯವಿದೆಯಾ ನ್ಯಾಯ ದೊರಕಿಸಿಕೊಡಲು? ಕೊಂದವರು ಅದೆಲ್ಲೋ ಇದ್ದಾರೆ ನಿಮಗೆ ಸಾಧ್ಯವಿದೆಯೇ ಅವರನ್ನು ಹಿಡಿಯಲು? ಘಟನೆ ನಡೆದು ಎರಡು ದಿನ ಆಯ್ತು ನಿಮ್ಮ ಕೈಯಿಂದ ಏನಾದರು ಮಾಡಲು ಸಾಧ್ಯವಾಗಿದೆಯೇ.ಪ್ರವೀಣ್ ಪಕ್ಷ, ಪಕ್ಷ ಎಂದು 24ಗಂಟೆ ಸುತ್ತಾಡುತ್ತಿದ್ದರು. ಸಂಜೀವನ್ನ, ನಳಿನಣ್ಣ, ಅಂಗಾರನ್ನ ಈಗೆ ಎಲ್ಲರ ಹಿಂದೆ ಓಡಿದ್ದಾರೆ. ಯಾಕೆ ಈಗ ಯಾರದರೂ ಬಂದ್ರಾ? ಎಲ್ಲರೂ ಓಡಿಲ್ವ?ನೀವು ಸಮಾಧಾನ ಮಾಡಲು ಬಂದು ಪರಿಹಾರ ಎಂದು ಚೆಕ್ ಕೊಟ್ಟು ಹೋಗುತ್ತೀರಿ. ನಮಗೆ ಆ ಪರಿಹಾರ ಬೇಡ,ಕೊಂದು ಹೋದವರನ್ನು ಇಡಿಯಿರಿ ಇನ್ನೊಬ್ಬರಿಗೆ ಈಗೆ ಆಗುವುದು ಬೇಡ ಎಂದು ಹೇಳಿ ಸಂಜೀವ ಮಠಂದೂರ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ
ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.! Twitter Facebook LinkedIn WhatsApp ಬಂಟ್ವಾಳ: ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?