ನೆಲ್ಲೂರು ತಳಿಯ ಹಸು ಹರಾಜಿನಲ್ಲಿ ಬರೋಬ್ಬರಿ 40 ಕೋಟಿಗೆ ಮಾರಾಟ ; ಈ ತಳಿಯ ವಿಶೇಷತೆ ಏನು.?
ನೆಲ್ಲೂರು ತಳಿಯ ಹಸು ಹರಾಜಿನಲ್ಲಿ ಬರೋಬ್ಬರಿ 40 ಕೋಟಿಗೆ ಮಾರಾಟ ; ಈ ತಳಿಯ ವಿಶೇಷತೆ ಏನು.?
ನವದೆಹಲಿ: ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು, ಅದರ ಪ್ರಕಾರ ನಿವೃತ್ತಿ ಹೊಂದಿದ ಭದ್ರತಾ ಸಿಬ್ಬಂದಿಗಳು ಸರ್ಕಾರದ ಅನುಮತಿ ವಿನಹ ತಾವು ಕೆಲಸ ಮಾಡಿದ ಸಂಸ್ಥೆಗಳ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತೆ ಇಲ್ಲ ಎಂದು ಹೊಸ ನೀತಿಯನ್ನು ಮಾಡಿದೆ.
ಒಂದು ವೇಳೆ ಅನುಮತಿ ವಿನ ಹಂಚಿಕೊಂಡರೆ ಅವರ ಸೇವಾ ನಿವೃತ್ತಿ ಬತ್ತೆ ಹಾಗೂ ಪಿಂಚಣಿ ಹಣವನ್ನು ತಡೆಹಿಡಿಯಲಾಗುವುದು ಎಂದು ಹೊಸ ನೀತಿ ತಿಳಿಸಿದೆ. ಈ ಬಗ್ಗೆ ಸಿಬ್ಬಂದಿ ಇಲಾಖೆ ಮಾಹಿತಿಯನ್ನು ನೀಡಿದೆ. ತಾವು ಇಲಾಖೆಗಳಲ್ಲಿ ದುಡಿದ ನಂತರ, ಬಹು ಸೂಕ್ಷ್ಮ ವಿಚಾರಗಳು ಸಾರ್ವಜನಿಕ ವಾಗಿ ಹಂಚಿಕೆಯಾಗಿ ಹಲವಾರು ದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಈ ನಡುವೆ ಅವರು ಕೆಲಸಮಾಡಿದ ಇಲಾಖೆಯ ಮುಖ್ಯಸ್ಥರು ಸೂಕ್ಷ್ಮ ವಿಚಾರವು, ಸೂಕ್ಷ್ಮವಿಚಾರ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೊಸ ನೀತಿ ಸ್ಪಷ್ಟಪಡಿಸಿದೆ.
ನೆಲ್ಲೂರು ತಳಿಯ ಹಸು ಹರಾಜಿನಲ್ಲಿ ಬರೋಬ್ಬರಿ 40 ಕೋಟಿಗೆ ಮಾರಾಟ ; ಈ ತಳಿಯ ವಿಶೇಷತೆ ಏನು.?
ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಪರಿಣಾಮ ಬೀರುತ್ತಿದೆ ಹಲವು ಸಮಸ್ಯೆಗಳು..!