ಶುಕ್ರವಾರ, ಜೂನ್ 9, 2023
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ-ಸುಧಾಕರ್​​ನಿಂದಲೇ ನಾನು ಸೋತಿದ್ದು; ಎಂಟಿಬಿ ನಾಗರಾಜ್ ನೇರ ಆರೋಪ-ಕೇರಳಕ್ಕೆ ಮಳೆಯ ಅಬ್ಬರ ಶುರು, 48 ಗಂಟೆಗಳಲ್ಲಿ ಕರ್ನಾಟಕದಲ್ಲೂ ಮಳೆ!-16 ಸಾವಿರ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದ ಹೃದ್ರೋಗ ತಜ್ಞ ಹೃದಯಾಘಾತದಿಂದ ನಿಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮುಂಜಾನೆ ಮಾತು--ಜೀವನ ಎಂಬುದು ಸವಾಲು. ಸವಾಲನ್ನು ಎದುರಿಸಿ ಗೆಲ್ಲಬೇಕು.

Twitter
Facebook
LinkedIn
WhatsApp
ಮುಂಜಾನೆ ಮಾತು–ಜೀವನ ಎಂಬುದು ಸವಾಲು. ಸವಾಲನ್ನು ಎದುರಿಸಿ ಗೆಲ್ಲಬೇಕು.

ಜೀವನ ಎಂಬುದು ಸವಾಲು ಇದ್ದ ಹಾಗೆ. ಇಂದು ಪ್ರಪಂಚದ ತುಂಬೆಲ್ಲ ನಕರಾತ್ಮಕ ಅಂಶಗಳು ತುಂಬಿಕೊಂಡಿದೆ. ಈ ನಕರಾತ್ಮಕ ಅಂಶಗಳನ್ನು ಧೈರ್ಯದಿಂದ ಎದುರಿಸಬೇಕಾಗಿದೆ.

ಶತಶತಮಾನಗಳಿಂದ ಮಾನವಿ ಜೀವಿಗಳು ಈ ಸವಾಲನ್ನು ಎದುರಿಸುತ್ತಾ ಮುನ್ನುಗ್ಗುತ್ತ ಬಂದಿದ್ದಾರೆ. ಸವಾಲನ್ನು ಎದುರಿಸಿದ ಕಾರಣದಿಂದಲೇ ಆಧುನಿಕ ಪ್ರಪಂಚ ರೂಪುಗೊಂಡಿದೆ.
ಗಾಳಿ ,ಮಳೆ ,ಬಿಸಿಲು, ಚಂಡಮಾರುತ, ಭೂಕಂಪ ಎಲ್ಲ ಕಾಲದಲ್ಲೂ ಘಟಿಸಿದ್ದು ಆದರೆ ಮಾನವ ಅದನ್ನೆಲ್ಲಾ ಎದುರಿಸಿಕೊಂಡು ಬಂದಿದ್ದಾನೆ. ಆತ ಎದುರಿಸಿಕೊಂಡು ಬಂದ ಕಾರಣವೇ ಇಂದು ಮಾನವ ಜನಾಂಗ ಉಳಿದುಕೊಂಡಿದೆ.

ಸವಾಲನ್ನು ಎದುರಿಸುವ ಮನೋಭಾವವನ್ನು ಕಳೆದುಕೊಂಡಾಗ ಅದು ಯುದ್ಧದ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಈ ಕಾರಣದಿಂದ ಸವಾಲನ್ನು ಎದುರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಆ ಮನೋಭಾವನೆ ಬೆಳೆದು ಕೊಂಡಾಗ ನಾವು ಪ್ರಪಂಚದ ನಕರಾತ್ಮಕ ಅಂಶಗಳನ್ನು ಗೆಲ್ಲಬಹುದು.
ಕೋವಿಡ್ ವಿಪತ್ತಿನ ಈ ಸಂದರ್ಭದಲ್ಲಿ ಇಡೀ ಪ್ರಪಂಚದಲ್ಲಿ ಬಹಳಷ್ಟು ನಕರಾತ್ಮಕ ಅಂಶಗಳಿಗೆ. ಆ ನಕರಾತ್ಮಕ ಅಂಶಗಳನ್ನು ಧೈರ್ಯದಿಂದ ಎದುರಿಸಬೇಕು. ಈ ಪ್ರತಿಜ್ಞೆಯನ್ನು ಕೈಯುವ ಮೂಲಕ ಮುಂಜಾನೆಯನ್ನು ಆರಂಭಿಸೋಣ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು