ಶುಕ್ರವಾರ, ಜೂನ್ 9, 2023
ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟ ಪ್ರಕರಣ: ಮೊಮ್ಮಗನ ಬಂಧನ-ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮುಂಜಾನೆ ಮಾತು--ಉತ್ತಮ ಯೋಚನೆ ಇರಲಿ, ಈ ದಿನಕ್ಕೆ ಉತ್ತಮ ಯೋಜನೆ ಇರಲಿ.

Twitter
Facebook
LinkedIn
WhatsApp
ಮುಂಜಾನೆ ಮಾತು–ಉತ್ತಮ ಯೋಚನೆ ಇರಲಿ, ಈ ದಿನಕ್ಕೆ ಉತ್ತಮ ಯೋಜನೆ ಇರಲಿ.

ದಿನ ಬೆಳಗಾಗುತ್ತದೆ. ಕಾಲಚಕ್ರ ಉರುಳುತ್ತದೆ. ಮುಂಜಾನೆ ಇದ್ದಾಗ ನಕರಾತ್ಮಕ ಅಂಶಗಳು ನಮ್ಮನ್ನು ಬಾಧಿಸಬಹುದು. ಮುಂಜಾನೆಯೇ ನಾವು ನಮ್ಮ ದಿನದ ದಿನಚರಿಯನ್ನು ಯೋಚಿಸಬೇಕಾಗುತ್ತದೆ. ಯೋಚನೆ ಮಾಡಿ ಒಂದು ಯೋಜನೆಯನ್ನು ತಯಾರಿಸಬೇಕು.
ಈ ರೀತಿ ತಯಾರಿಸಿದ ಯೋಜನೆಯನ್ನು ಆ ದಿನದ ಮಟ್ಟಿಗೆ ಅನುಷ್ಠಾನಿಸಲು ಪ್ರಯತ್ನಿಸಬೇಕಾಗಿದೆ. ಈ ರೀತಿಯಾದಾಗ ನಮ್ಮ ಪ್ರತಿಯೊಂದು ಕನಸುಗಳು, ಯೋಜನೆಗಳು ಕಾರ್ಯಗತವಾಗುತ್ತದೆ. ಒಂದು ವೇಳೆ ಯೋಜನೆ ಅಥವಾ ಯೋಚನೆ ಇಲ್ಲದಿದ್ದರೆ ಆ ದಿನದ ಕೆಲಸಗಳು ಸಂಪೂರ್ಣ ಅನುಷ್ಠಾನವಾಗಲು ಕಷ್ಟಸಾಧ್ಯ.
ಆ ಕಾರಣದಿಂದ ಪ್ರತಿ ಮುಂಜಾನೆ ಉತ್ತಮ ಮನಸ್ಸಿನಿಂದ ಮನಸ್ಸಿನಿಂದ ಯೋಜನೆಗಳನ್ನು ಹಾಕಿಕೊಂಡು ಆ ದಿನ ಕಾರ್ಯ ಗತ ಮಾಡುವತ್ತ ನಾವು ಹೆಜ್ಜೆ ಹಾಕಬೇಕಾಗುತ್ತದೆ.

ರಾತ್ರಿಯ ಸಮಯದಲ್ಲಿ ನಾವು ಆ ದಿನ ಹಾಕಿಕೊಂಡ ಕೆಲಸಗಳನ್ನು ಒಂದು ಸ್ವಲ್ಪ ಹೊತ್ತು ಪುನರ್ವಿಮರ್ಶೆ ಮಾಡಬೇಕಾಗುತ್ತದೆ. ನಾನು ಈ ದಿನ ಮುಂಜಾನೆಯಿಂದ ಸಂಜೆವರೆಗೆ ನನ್ನ ಯೋಜನೆಯ ಪ್ರಕಾರ ಕೆಲಸಗಳನ್ನು ಕಾರ್ಯಕತೆ ಗೊಳಿಸಿದ್ದೇನೆಯೆ ಎಂದು ವಿಮರ್ಶೆ ಮಾಡಿದಾಗ ನಿಜವಾದ ಪಲಿತಾಂಶ ಹೊರಹೊಮ್ಮುತ್ತದೆ.
ಮುಂಜಾನೆ ಶುದ್ಧ ಮನಸ್ಸಿನಿಂದ ಯೋಜನೆಗಳನ್ನು ಹಮ್ಮಿಕೊಳ್ಳಿ ಇಡೀ ದಿನ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನದಲ್ಲಿ ನಾವು ಮುನ್ನುಗ್ಗೋಣ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು