ಶುಕ್ರವಾರ, ಜೂನ್ 9, 2023
ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ-ಸುಧಾಕರ್​​ನಿಂದಲೇ ನಾನು ಸೋತಿದ್ದು; ಎಂಟಿಬಿ ನಾಗರಾಜ್ ನೇರ ಆರೋಪ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮುಂಜಾನೆಮಾತು--ಮನಸ್ಸು ಪ್ರಪುಲ್ಲವಾಗಿ ರಲಿ, ಶುದ್ಧ ಮನಸ್ಸಿನಿಂದ ದಿನ ಆರಂಭವಾಗಲಿ.

Twitter
Facebook
LinkedIn
WhatsApp
ಮುಂಜಾನೆಮಾತು–ಮನಸ್ಸು ಪ್ರಪುಲ್ಲವಾಗಿ ರಲಿ, ಶುದ್ಧ ಮನಸ್ಸಿನಿಂದ ದಿನ ಆರಂಭವಾಗಲಿ.

ಶಾಂತಿ, ನೆಮ್ಮದಿ ತುಂಬಿದ ಮನಸ್ಸು ದಿನದ ಆರಂಭಕ್ಕೆ ಬಹಳಷ್ಟು ಮುಖ್ಯ. ಅಶಾಂತಿ ತುಂಬಿದ ಮನಸ್ಸಿನ ಆರಂಭದಿಂದ ದಿನದ ಬಹಳಷ್ಟು ಕಾರ್ಯಗಳು ಅಲ್ಲೋಲ ಕಲ್ಲೋಲವಾಗುತ್ತದೆ.

ಆ ಕಾರಣದಿಂದ ಪ್ರಫುಲ್ಲ ವಾಗಿರುವ ಮನಸ್ಸಿನಿಂದ ದಿನದ ಆರಂಭ ಮಾಡುವುದು ಒಳಿತು. ಮನಸು ಶಾಂತಿಯಿಂದ ಇದ್ದಾಗ ಎಲ್ಲವೂ ಕೆಲಸವು ಸಲೀಸಾಗಿ ನಡೆಯುತ್ತದೆ. ಶಾಂತಿಯಿಂದ ಸಮಾಧಾನದಿಂದ ದಿನದ ಕೆಲಸ ಆರಂಭವಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು